Ananda shankar jayant biography of albert
Ananda shankar jayant biography of albert
Ananda Shankar Jayant Welcomes You...
ಆನಂದಾ ಶಂಕರ್ ಜಯಂತ್
ಅಂನದಾ ಶಂಕರ್ ಜಯಂತ್ | |
|---|---|
| Born | ೧೯೬೧ (ವಯಸ್ಸು 63–64) [note ೧] ತಿರುನೆಲ್ವೇಲಿ ಜಿಲ್ಲೆ, ತಮಿಳುನಾಡು, ಭಾರತ |
| Occupation(s) | ಶಾಸ್ತ್ರೀಯ ನೃತ್ಯ ಕಲಾವಿದೆ ಸಂಯೋಜಕಿ |
| Years active | ೧೯೭೨ ರಿಂದ |
| Known for | ಭರತನಾಟ್ಯ ಕೂಚಿಪುಡಿ |
| Spouse | ಜಯಂತ್ |
| Parent(s) | ಜಿ.ಎಸ್.ಶಂಕರ್ ಸುಭಾಷಿಣಿ ಶಂಕರ್ |
| Awards | ಪದ್ಮಶ್ರೀ ಸಂಗೀತಾ ನಾಟಕ ಪ್ರಶಸ್ತಿ ಕಲಾರತ್ನ ಪ್ರಶಸ್ತಿ ನಾಟ್ಯ ಇಳಾವರಸಿ ನ್ಯತ್ಯ ಚೂಡಾಮಣಿ ನ್ಯತ್ಯ ಕಲೈಮಾಮಣಿ ನ್ಯತ್ಯ ಕಲಾಸಾಗರ ಗುರು ದೇಬಪ್ರಸಾದ್ ಪ್ರಶಸ್ತಿ ಇಂಡಿಯನ್ ಎಕ್ಸ್ಪ್ರೆಸ್, ದೀವಿ ಪ್ರಶಸ್ತಿ ಅಲಯನ್ಸ್ ವಿಶ್ವವಿದ್ಯಾಲಯ, ನ್ಯತ್ಯ ಸರಸ್ವತಿ ವಿದ್ಯಾ ತಪಸ್ವಿ ಪ್ರಶಸ್ತಿ |
| Website | anandashankarjayant.com |
ಆನಂದಾ ಶಂಕರ್ ಜಯಂತ್ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯಾಗಿ, ನೃತ್ಯ ಸಂಯೋಜಕರಾಗಿ, ವಿದ್ವಾಂಸರಾಗಿ ಮತ್ತು ಅಧಿಕಾರಿಯಾಗಿ, ಭರತನಾಟ್ಯ ಮತ್ತು ಕೂಚಿಪುಡಿಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ತಮ್ಮ ಪ್ರಾವೀಣ್ಯತೆಗೆ ಹೆಸರುವಾಸಿಯಾಗಿದ್ದಾರೆ.
[೨] ಅವರು ದಕ್ಷಿಣ ಮಧ್ಯ ರೈಲ್ವೇಯ [೩] ಭಾರತೀಯ ರೈಲ್ವೇ ಸಂಚಾರ ಸೇವೆಯಲ್ಲಿ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ ಮತ್ತು ಅವರ ೨೦೦೯ ರ TED ಭಾಷಣವುಕ್ಯಾನ್ಸರ್ ಕುರಿತು ಅಗ್ರ ಹನ್ನೆರಡು ಇನ್ಕ್ರೆಡಿಬಲ